Questionnaires pertaining to Karnataka history heard in various competitive exams
Important for all competitive exam 1) ದಿವಾನ್ ಪೂರ್ಣಯ್ಯನವರು ಯಾರ ಬಳಿ ದಿವಾನರಾಗಿದ್ದರು? ಉತ್ತರ:~ ಟಿಪ್ಪು ಸುಲ್ತಾನ್ 2) ಮೈಸೂರು ಸಂಸ್ಥಾನದ ಕೊನೆಯ ಅರಸ ಯಾರು? ಉತ್ತರ:~ ಜಯಚಾಮರಾಜೇಂದ್ರ ಒಡೆಯರ್ 3) ಮೈಸೂರು ಸಂಸ್ಥಾನವನ್ನು ಆಳಿದ ರಾಜರು ಎಷ್ಟು ಮಂದಿ? ಉತ್ತರ:~ 24 4) ಚಾಲುಕ್ಯರ ದೊರೆಯಾದ ಹಿಮ್ಮಡಿ ಪುಲಿಕೇಶಿ ಸಿಂಹಾಸನವೇರಿದ ಕಾಲ? ಉತ್ತರ:~ ಕ್ರೀಶ 600 5) ಮರೆಯಲಾಗದ ಸಾಮ್ರಾಜ್ಯ ಎಂದು ಹೆಸರು ಮಾಡಿದ ಸಾಮ್ರಾಜ್ಯ? ಉತ್ತರ:~ ವಿಜಯನಗರ ಸಾಮ್ರಾಜ್ಯ ( ಗಾಂಧೀಜಿ […]
Questionnaires pertaining to Karnataka history heard in various competitive exams Read More »

